labour card scholarship: ಕಾರ್ಮಿಕ ಮಕ್ಕಳಿಗೆ ಸ್ಕಾಲರ್ಶಿಪ್ ಪಡೆಯಲು ಅರ್ಜಿ ಆಹ್ವಾನ.!

labour card scholarship: ಕಾರ್ಮಿಕ ಮಕ್ಕಳಿಗೆ ಸ್ಕಾಲರ್ಶಿಪ್ ಪಡೆಯಲು ಅರ್ಜಿ ಆಹ್ವಾನ.!

WhatsApp Group Join Now
Telegram Group Join Now       

ಸ್ನೇಹಿತರೆ ಇದರ ಮೂಲಕ ತಿಳಿಸುವುದೇನೆಂದರೆ ಸಂಘಟಿತ ಕಾರ್ಮಿಕರ ಕುಟುಂಬಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಪ್ರಯತ್ನಿಸುತ್ತಿರುವ ಈ ದಿನಮಾನಗಳಲ್ಲಿ ಸರ್ಕಾರದಿಂದ ಬರುವ ಯಾವ ಸಹಾಯವು ಬೆಳಕಿನ ಕಿರಣ ಆಗುತ್ತದೆ. ಇದರಲ್ಲಿ ಮಹತ್ವಪೂರ್ಣವಾದದ್ದು ಯೋಜನೆ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಅನುಷ್ಠಾನಗೊಳಿಸುತ್ತಿರುವ ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯ ಯೋಜನೆಯಾಗಿದೆ. ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು ನಾವೆಲ್ಲ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

 

ಯೋಜನೆಯ ಉದ್ದೇಶ (labour card scholarship)..?

ಸ್ನೇಹಿತರೆ ಯೋಜನೆಯ ಮುಖ್ಯ ಉದ್ದೇಶವೇನೆಂದರೆ ಕಾರ್ಮಿಕರ ಮಕ್ಕಳು ಶಿಕ್ಷಣದಲ್ಲಿ ಮುಂದುವರಿಯಲು ಪ್ರೋತ್ಸಾಹ ಧನ ನೀಡುವುದು. ಪ್ರೌಢಶಾಲೆಗಳಿಂದ ಪೋಸ್ಟ್ ಗ್ರಾಜುಯೇಷನ್ ಹಾಗೂ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕೋರ್ಸ್ಗಳವರೆಗೆ ಬೆಳೆದು ಬರಬಹುದಾದ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು.

labour card scholarship
labour card scholarship

 

 

ಅರ್ಹತಾ ಮಾನ ದಂಡಗಳು (labour card scholarship).?

  • ಅರ್ಜಿ ಸಲ್ಲಿಸಲು ಬಯಸುವವರು ಸಂಘಟಿತ ಕಾರ್ಮಿಕರ ಮಕ್ಕಳಾಗಿರಬೇಕು.
  • ಕಾರ್ಮಿಕರ ಮಾಸಿಕ ವೇತನ ರೂಪಾಯಿ 35 ಸಾವಿರಕ್ಕಿಂತ ಕಡಿಮೆ ಇರಬೇಕಾಗುತ್ತದೆ.

 

ಹಳೆಯ ಶೈಕ್ಷಣಿಕ ವರ್ಷದಲ್ಲಿ:- 

  • ಸಾಮಾನ್ಯ ವರ್ಗದ ಅಭ್ಯರ್ಥಿಗಳು 50% ಅಂಕಗಳು 
  • ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಕನಿಷ್ಠ 45% ಅಂಕಗಳು
  • ಕುಟುಂಬದಿಂದ ದ್ವಿತೀಯ ಮಕ್ಕಳಿಗೆ ಅರ್ಜಿ ಸಲ್ಲಿಸಲು ಅವಕಾಶ ಬರುವುದಿಲ್ಲ.

 

ಅರ್ಜಿ ಸಲ್ಲಿಸುವುದು ಹೇಗೆ (labour card scholarship).?

ಸ್ನೇಹಿತರೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ಈ ಕೆಳಗೆ ನೀಡಿರುವ ವೆಬ್ಸೈಟ್ ನೀಡುವ ಮುಖಾಂತರ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now       

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

www.klwbapps.karnatak.gov.in

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  :- 31 – 12 2025

 

ಯಾವುದೇ ತಾಂತ್ರಿಕ ತೊಂದರೆಗಳು ಇಲ್ಲದಂತೆ ಪೂರ್ವ ತಯಾರಿ ಮಾಡಿಕೊಳ್ಳುವುದು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.

ಯೋಜನೆಯ ಮಹತ್ವ ಮತ್ತು ಪರಿಣಾಮ 

ಸ್ನೇಹಿತರೆ ಈ ಯೋಜನೆ ಶ್ರಮಜೀವಿ ಮಕ್ಕಳಿಗೆ ಹಣಕಾಸಿನ ಭಾರದಿಂದ ಮುಕ್ತಿ ಹೊಂದಲು ಸಹಾಯ ಮಾಡಲಾಗುತ್ತದೆ  ಬಡತನವು ಅವರ ಶೈಕ್ಷಣಿಕ ಕನಸುಗಳನ್ನು ಅಡ್ಡಿಪಡಿಸಿದಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ ಯುವಜನತೆಗೆ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸಿ ಅವರ ಮೂಲಕ ಸಮಾಜ ಶ್ರೇಷ್ಠ ಭವಿಷ್ಯ ನಿರ್ಮಿಸಿಕೊಳ್ಳಲು ಇದು ಪೂರಕವಾಗಿದೆ.

 

ಇನ್ನಷ್ಟು ಹೆಚ್ಚಿನ ವಿವರಗಳು ಮತ್ತು ಸಂಪರ್ಕ ಮಾಹಿತಿಗಳು

ಹೆಚ್ಚಿನ ಮಾಹಿತಿಗಳಿಗಾಗಿ ಅಥವಾ ಸಹಾಯಕ್ಕಾಗಿ ಈ ಕೆಳಗಿನ ವಿಳಾಸಕ್ಕೆ ಸಂಪರ್ಕ ಮಾಡಿ.

  • ಕಾರ್ಮಿಕ ಕಲ್ಯಾಣ ಭವನ ನಂಬರ್ 48,1ನೆ ಮತ್ತು 2ನೆ ಮಹಡಿ, ಮತ್ತಿಕೆರೆ ಮುಖ್ಯರಸ್ತೆ ಯಶವಂತಪುರ ಬೆಂಗಳೂರು 560022
  • ದೂರವಾಣಿ ಸಂಖ್ಯೆ :- 080 23475188 / 8277120505 / 8277291175

 

ಈ ಮೇಲೆ ನೀಡಿರುವ ದೂರವಾಣಿ ಸಂಖ್ಯೆಗಳಲ್ಲಿ ಸಂಪರ್ಕ ಮಾಡಿ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಕಂಡುಕೊಳ್ಳಿ.

ಸ್ನೇಹಿತರೆ ಈ ರೀತಿಯ ಯೋಜನೆಗಳು ಸರ್ಕಾರದ ಶ್ರಮಿಕ ವಿರೋಧಿ ಅಲ್ಲವೇ ಪ್ರಯತ್ನವನ್ನು ಶ್ರಮಿಕ ಪರ ದೃಷ್ಟಿಕೋನದ ಉದಾಹರಣೆಯಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯ ಬೇಕು ಎಂಬುದು ನಮ್ಮ ಆಶಯವಾಗಿದೆ. ಮತ್ತು ಅಂತಹ ಉತ್ತಮವಾದ ಮಾಹಿತಿಯನ್ನು

ನೀವು ತಿಳಿದ ಮೇಲೆ ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬದವರಿಗೂ ಹಂಚಿಕೊಳ್ಳಿ.

Jio New Recharge plans: ಅತ್ಯಂತ ಕಡಿಮೆ ಬೆಲೆಗೆ 28 ದಿನ ವ್ಯಾಲಿಡಿಟಿ ಹೊಂದಿರುವ ಜಿಯೋ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ

 

Leave a Comment

?>